Photos of R S Iyer Tumkur

*ಆರ್.ಎಸ್.ಅಯ್ಯರ್ ಫೋಟೋಗಳು :- http://rsiyertumkur.blogspot.com *ಡಿವಿಜಿ ನೆನಪು ಕಾರ್ಯಕ್ರಮ:-https://sarasdvgnenapu.blogspot.com *ವಿಶ್ವನಾಥನ್ ಪತ್ರಗಳು https://vishwanathanletters.blogspot.com

Tuesday 15 March 2022

ತುಮಕೂರಿನ ಸ್ವಾತಂತ್ರ್ಯ ಚೌಕ - ಧ್ಯೇಯ ಕಮಲ ಮಾಸ ಪತ್ರಿಕೆ- ಮಾರ್ಚ್ 2022 Swatantrya Chouka, Tumakuru- Dhyeyakamala

 "ಸ್ವಾತಂತ್ರ್ಯ ಚೌಕ"- ಇದು 'ನಮ್ಮ ತುಮಕೂರು' ನಗರದ ಒಂದು ಹೆಮ್ಮೆಯ ಸ್ಥಳ. ದೇಶದ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟದಲ್ಲಿ ಪೊಲೀಸರ ಗುಂಡೇಟಿಗೆ ಎದೆಯೊಡ್ಡಿ ನಾಲ್ವರು ದೇಶಭಕ್ತರು ಹುತಾತ್ಮರಾದ ಶ್ರೇಷ್ಠ ಸ್ಥಳ. ನಾಡಿನ ಖ್ಯಾತ ಸಾಹಿತಿ ದಿ. ಶ್ರೀ ಗೊರೂರು ರಾಮಸ್ವಾಮಿ ಅಯ್ಯಂಗಾರ್ ರವರ ಏಕೈಕ ಸುಪುತ್ರ ಶ್ರೀ ರಾಮಚಂದ್ರ ಅವರು ಈ ನಾಲ್ವರು ಹುತಾತ್ಮರಲ್ಲೊಬ್ಬರೆಂಬುದು ಗಮನೀಯ.

"ಧ್ಯೇಯ ಕಮಲ" ಮಾಸ ಪತ್ರಿಕೆಯ ಸಂಪಾದಕರೂ, ಆತ್ಮೀಯರೂ ಆದ ಶ್ರೀ ಬಿದರೆ ಪ್ರಕಾಶ್ ರವರ ಕೋರಿಕೆಯಂತೆ "ಸ್ವಾತಂತ್ತ್ಯ ಚೌಕ"ದ ಇತಿಹಾಸ ಕುರಿತು ನಾನು ಬರೆದ ಲೇಖನ ಈ ತಿಂಗಳ (ಮಾರ್ಚ್, 2022) "ಧ್ಯೇಯ ಕಮಲ"ದಲ್ಲಿ ಪ್ರಕಟವಾಗಿದೆ. ಶ್ರೀಯುತ ಬಿದರೆ ಪ್ರಕಾಶ್ ರವರ ವಿಶ್ವಾಸಕ್ಕೆ ಕೃತಜ್ಞತೆಗಳು. ಅಂದ ಹಾಗೆ ಈ ಪತ್ರಿಕೆಯನ್ನು ಕರ್ನಾಟಕ ಬಿ.ಜೆ.ಪಿ. ಪ್ರಕಟಿಸುತ್ತದೆ.






No comments:

Post a Comment